ಪ್ರಸೂತಿ ಆರೈಕೆ ಯೋಜನೆ: ₹3000 ವರೆಗೆ ಆರ್ಥಿಕ ನೆರವು ಸಿಗುತ್ತೆ .! ಇಲ್ಲಿದೆ ಮಾಹಿತಿ ನೋಡಿ 

ಪ್ರಸೂತಿ ಆರೈಕೆ ಯೋಜನೆ

ಪ್ರಸೂತಿ ಆರೈಕೆ ಯೋಜನೆ: ₹3000 ವರೆಗೆ ಆರ್ಥಿಕ ನೆರವು ಸಿಗುತ್ತೆ .! ಇಲ್ಲಿದೆ ಮಾಹಿತಿ ನೋಡಿ ನಮಸ್ಕಾರ ಗೆಳೆಯರೇ ಕರ್ನಾಟಕ ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸೂತಿ ಆರೈಕೆ ಯೋಜನೆ ಜಾರಿಗೆ ತಂದಿದೆ ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಬರೋಬ್ಬರಿ 3000 ವರೆಗೆ ಮಹಿಳೆಯರು ಸಹಾಯ ಧನ ಪಡೆಯಬಹುದು ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ಯೋಜನೆ ಕುರಿತು ಮಾಹಿತಿ ತಿಳಿದುಕೊಳ್ಳೋಣ   ಏನಿದು … Read more

Tata Capital Pank Scholarship: ವಿದ್ಯಾರ್ಥಿಗಳಿಗೆ ₹15000 ರಿಂದ ₹1 ಲಕ್ಷದವರೆಗೆ ಸ್ಕಾಲರ್ಶಿಪ್ ಸಿಗುತ್ತೆ.! ಇಂದೇ ಅರ್ಜಿ ಸಲ್ಲಿಸಿ

Tata Capital Pank Scholarship

Tata Capital Pank Scholarship: ವಿದ್ಯಾರ್ಥಿಗಳಿಗೆ ₹15000 ರಿಂದ ₹1 ಲಕ್ಷದವರೆಗೆ ಸ್ಕಾಲರ್ಶಿಪ್ ಸಿಗುತ್ತೆ.! ಇಂದೇ ಅರ್ಜಿ ಸಲ್ಲಿಸಿ ನಮಸ್ಕಾರ ಗೆಳೆಯರೇ ಟಾಟಾ ಕ್ಯಾಪಿಟಲ್ ವತಿಯಿಂದ ಇದೀಗ ವಿದ್ಯಾರ್ಥಿಗಳಿಗೆ ಬರೋಬ್ಬರಿ 15000 ಇಂದ 1 ಲಕ್ಷದವರೆಗೆ ಸ್ಕಾಲರ್ಶಿಪ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಒಂದು ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ … Read more

Bele Parihara Payment 2025: ಎರಡು ಕಂತಿನ ಬೆಳೆ ಪರಿಹಾರ ರೈತರಿಗೆ ಒಟ್ಟಿಗೆ ಜಮಾ.! ಹಣ ಬೇಕಾದರೆ ಈ ಕೆಲಸ ಮಾಡಿ

Bele Parihara Payment 2025

Bele Parihara Payment 2025: ಎರಡು ಕಂತಿನ ಬೆಳೆ ಪರಿಹಾರ ರೈತರಿಗೆ ಒಟ್ಟಿಗೆ ಜಮಾ.! ಹಣ ಬೇಕಾದರೆ ಈ ಕೆಲಸ ಮಾಡಿ ನಮಸ್ಕಾರ ಗೆಳೆಯರೇ ಕರ್ನಾಟಕ ರಾಜ್ಯದ ರೈತರಿಗೆ ಮತ್ತೊಂದು ಸಿಹಿ ಸುದ್ದಿ.! ಹೌದು ಗೆಳೆಯರೇ 2025 ಮತ್ತು 26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಅತಿಯಾದ ಮಳೆಯಿಂದ ಅಥವಾ ಅತಿವೃಷ್ಟಿಯಿಂದ ರೈತರು ಬೆಳೆದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಇತ್ತೀಚಿಗೆ … Read more

Today gold prices: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.?

Today gold prices

Today gold prices: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.? ನಮಸ್ಕಾರ ಸ್ನೇಹಿತರೆ ಇಂದು ಮಂಗಳವಾರ ಚಿನ್ನ ಖರೀದಿ ಮಾಡುವಂತ ಗ್ರಾಹಕರಿಗೆ ಸಿಹಿ ಸುದ್ದಿ ಎಂದು ಹೇಳಬಹುದು. ಹೌದು ಗೆಳೆಯರೇ ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆಯಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಇಂದಿನ ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿ ದರ ಎಷ್ಟು ಹಾಗೂ ಎಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ     ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ … Read more

SSP Scholarship Application 2025: ಎಸ್ ಎಸ್ ಪಿ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಆಹ್ವಾನ.! 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ

SSP Scholarship Application 2025

SSP Scholarship Application 2025: ಎಸ್ ಎಸ್ ಪಿ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಆಹ್ವಾನ.! 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ ನಮಸ್ಕಾರ ಗೆಳೆಯರೇ ಕರ್ನಾಟಕ ರಾಜ್ಯ ಸರಕಾರದಿಂದ ಇದೀಗ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್.! ಹೌದು ಗೆಳೆಯರೇ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ SSP ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ ಹಾಗೂ ಅರ್ಜಿ … Read more

gold prices: ಇಂದಿನ ಚಿನ್ನದ ಬೆಲೆ ಎಷ್ಟು.! ಚಿನ್ನ ಖರೀದಿ ಮಾಡುವವರು ತಕ್ಷಣ ಮಾಹಿತಿ ನೋಡಿ

gold prices

gold prices: ಇಂದಿನ ಚಿನ್ನದ ಬೆಲೆ ಎಷ್ಟು.! ಚಿನ್ನ ಖರೀದಿ ಮಾಡುವವರು ತಕ್ಷಣ ಮಾಹಿತಿ ನೋಡಿ ನಮಸ್ಕಾರ ಗೆಳೆಯರೇ ನೀವು ಚಿನ್ನ ಖರೀದಿ ಮಾಡಲು ಬಯಸುತಿದ್ದೀರಾ.! ಹಾಗಾದ್ರೆ ತಪ್ಪದೆ ಈ ಒಂದು ಮಾಹಿತಿಯನ್ನು ನೋಡಿ, ಹೌದು ಗೆಳೆಯರೆ ಇಂದು ಅಂದರೆ 15 ಡಿಸೆಂಬರ್ 2025 ಸೋಮವಾರ ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಹಾಗೂ ಇಂದಿನ ಚಿನ್ನದ ಬೆಲೆಯಲ್ಲಿ ಏನಾದರೂ ವ್ಯತ್ಯಾಸ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ   ಇಂದಿನ ಚಿನ್ನದ ದರ … Read more

Gruhalakshmi News: ಗೃಹಲಕ್ಷ್ಮಿ ಬಾಕಿ 4 ಕಂತಿನ ₹8000 ಹಣ ಒಟ್ಟಿಗೆ ಬಿಡುಗಡೆ.! ಸಿಎಂ ಸಿದ್ದರಾಮಯ್ಯ ದೊಡ್ಡ ಭರವಸೆ

Gruhalakshmi News

Gruhalakshmi News: ಗೃಹಲಕ್ಷ್ಮಿ ಬಾಕಿ 4 ಕಂತಿನ ₹8000 ಹಣ ಒಟ್ಟಿಗೆ ಬಿಡುಗಡೆ.! ಸಿಎಂ ಸಿದ್ದರಾಮಯ್ಯ ದೊಡ್ಡ ಭರವಸೆ ನಮಸ್ಕಾರ ಗೆಳೆಯರೇ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮಹಿಳೆಯರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.! ಹೌದು ಸ್ನೇಹಿತರೆ ಬೆಳಗಾವಿ ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹೊಸ ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಗೃಹಲಕ್ಷ್ಮಿ ಯೋಜನೆ ಬಗ್ಗೆ ಅಧಿವೇಶನದಲ್ಲಿ ಏನು ಚರ್ಚೆ ಆಯಿತು ಹಾಗೂ ಬಾಕಿ … Read more

Aadhaar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹಳೆಯ ಫೋಟೋವನ್ನು ಮೊಬೈಲ್ ಮೂಲಕ ಚೇಂಜ್ ಮಾಡುವುದು ಹೇಗೆ.?

Aadhaar Card

Aadhaar Card: ಆಧಾರ್ ಕಾರ್ಡ್‌ನಲ್ಲಿ ಹಳೆಯ ಫೋಟೋ ಬದಲಾಯಿಸಿ ಹೊಸದು ಹಾಕಿ – ಸುರಕ್ಷಿತ ಮತ್ತು ಸರಳ ಪ್ರಕ್ರಿಯೆಯ ಮಾರ್ಗಸೂಚಿ ನಮಸ್ಕಾರ ಸ್ನೇಹಿತರೇ, ಆಧಾರ್ ಕಾರ್ಡ್ ನಿಮ್ಮ ಗುರುತಿನ ಮುಖ್ಯ ಚಿಹ್ನೆಯಾಗಿದ್ದರೂ, ಅದರಲ್ಲಿ ಹಳೆಯ ಫೋಟೋ ಕಂಡು ಬೇಸರ ಆಗುತ್ತಿದ್ದರೇ? ನಿಮ್ಮ ಇತ್ತೀಚಿನ ಲುಕ್ ಅಥವಾ ಹೊಸ ದುಂಬಾಲ್‌ನೊಂದಿಗೆ ಮ್ಯಾಚ್ ಆಗದ ಫೋಟೋ ನಿಮ್ಮ ಗುರುತು ಸಾಬೀತುಪಡಿಸುವಾಗ ತೊಂದರೆ ತೋರಿಸುತ್ತದೆಯೇ? ಚಿಂತೆ ಬೇಡ – ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಇದಕ್ಕೆ ಸರಳ ಪರಿಹಾರ ನೀಡಿದ್ದು, … Read more

LPG Price: ಎಲ್‌ಪಿಜಿ ದರದ ಬಗ್ಗೆ ಹೊಸ ಸುದ್ದಿ ಹಂಚಿಕೊಂಡ ಕೇಂದ್ರ

LPG Price

LPG Price: ಎಲ್‌ಪಿಜಿ ದರ – ಭಾರತದಲ್ಲಿ ನೆರೆಯ ದೇಶಗಳಿಗಿಂತ ಕಡಿಮೆ ಬೆಲೆ – ಸಚಿವ ಹರ್ದೀಪ್ ಸಿಂಗ್ ಪುರಿಯ ಸಂಸತ್ತು ಮಾಹಿತಿ ನಮಸ್ಕಾರ ಗೃಹಿಣಿಯರೇ, ಅಡುಗೆಯಲ್ಲಿ ದೈನಂದಿನ ಬಳಕೆಗೆ ಅತ್ಯಗತ್ಯವಾದ ಎಲ್‌ಪಿಜಿ ಸಿಲಿಂಡರ್ ಬೆಲೆಯ ಬಗ್ಗೆ ನೀವು ಚಿಂತಿಸುತ್ತೀರಾ? ಕೇಂದ್ರ ಸರ್ಕಾರದಿಂದ ಒಂದು ಭರ್ಜರಿ ಶುಭಸುದ್ದಿ ಬಂದಿದ್ದು, ಭಾರತದಲ್ಲಿ ಎಲ್‌ಪಿಜಿ ದರ ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ ಮತ್ತು ನೇಪಾಳಕ್ಕಿಂತ ತುಂಬಾ ಕಡಿಮೆ ಇದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ … Read more

8ನೇ ವೇತನ ಆಯೋಗದಲ್ಲಿ ಐತಿಹಾಸಿಕ ಬದಲಾವಣೆ: ಸಂಬಳ-ಪಿಂಚಣಿಯಲ್ಲಿ ಭಾರೀ ಹೆಚ್ಚಳ

8ನೇ ವೇತನ ಆಯೋಗ

8ನೇ ವೇತನ ಆಯೋಗ: ಸರ್ಕಾರಿ ನೌಕರರ ಸಂಬಳ-ಪಿಂಚಣಿಗೆ ಐತಿಹಾಸಿಕ ಬದಲಾವಣೆ – ಏನು ನಿರೀಕ್ಷೆಗಳು? ನಮಸ್ಕಾರ ಸ್ನೇಹಿತರೇ, ಸರ್ಕಾರಿ ನೌಕರರಿಗೆ ತಮ್ಮ ಜೀವನದಲ್ಲಿ ಅತ್ಯಂತ ನಿರೀಕ್ಷಿತ ಸುದ್ದಿಯೊಂದು ಬಂದಿದೆ. ಕೇಂದ್ರ ಸರ್ಕಾರದ 8ನೇ ವೇತನ ಆಯೋಗದ ಶಿಫಾರಸುಗಳು ಮುಂಬರುವ 18 ತಿಂಗಳೊಳಗೆ ಬರಲಿವೆ ಎಂದು ಹಣಕಾಸು ಸಚಿವಾಲಯ ಘೋಷಿಸಿದ್ದು, ಇದು ಸಂಬಳ, ಭತ್ಯೆಗಳು ಮತ್ತು ಪಿಂಚಣಿಗಳಲ್ಲಿ ದೊಡ್ಡ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ. ಈ ಆಯೋಗದ ಅನುಷ್ಠಾನ ದಿನಾಂಕವನ್ನು ಸರ್ಕಾರ ಪ್ರತ್ಯೇಕವಾಗಿ ನಿರ್ಧರಿಸುತ್ತದೆ ಎಂದು ತಿಳಿಸಲಾಗಿದ್ದು, ಇದರಿಂದ ಸುಮಾರು … Read more

?>