JNVST 2027: ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆರಂಭ, ಈ ದಿನಾಂಕದೊಳಗೆ ಅಪ್ಲೈ ಮಾಡಿ

JNVST 2027

JNVST 2027: ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ! ಗ್ರಾಮೀಣ ಪ್ರತಿಭೆಗಳಿಗೆ ಉಚಿತ ಗುಣಮಟ್ಟದ ಶಿಕ್ಷಣದ ಸುವರ್ಣ ಅವಕಾಶ! JNVST 2027 ಅರ್ಜಿ ಆರಂಭ ಬೆಂಗಳೂರು: ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಜವಾಹರ್ ನವೋದಯ ವಿದ್ಯಾಲಯಗಳು (JNV) 2027-28ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST-2027) ಮೂಲಕ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಜುಲೈ 31, 2026ರೊಳಗೆ ಆನ್‌ಲೈನ್ … Read more

8th Pay Commission: ಸರ್ಕಾರಿ ನೌಕರರಿಗೆ ಜುಲೈನಿಂದಲೇ ಶುಭ ಸುದ್ದಿ! ಡಿಎ 3% ಹೆಚ್ಚಳ, ಸಂಬಳ ಎಷ್ಟು ಏರುತ್ತೆ? ಅರಿಯರ್ಸ್ ಎಷ್ಟು?

8th Pay Commission

8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಜುಲೈನಿಂದಲೇ ಶುಭ ಸುದ್ದಿ! ಡಿಎ 3% ಹೆಚ್ಚಳ, ಸಂಬಳ ಎಷ್ಟು ಏರುತ್ತೆ? ಅರಿಯರ್ಸ್ ಎಷ್ಟು? ನವದೆಹಲಿ: ಹಣದುಬ್ಬರದ ಒತ್ತಡದಲ್ಲಿ ಸಂಸಾರ ನಡೆಸುತ್ತಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಪೆನ್ಷನ್‌ದಾರರಿಗೆ ಜುಲೈ 2026ರಿಂದಲೇ ಭರ್ಜರಿ ನೆಮ್ಮದಿ ಸಿಗಲಿದೆ. ಎಂಟನೇ ವೇತನ ಆಯೋಗದ (8th Pay Commission) ಬೇಡಿಕೆಗಳು ಇನ್ನೂ ಪರಿಶೀಲನೆ ಹಂತದಲ್ಲಿದ್ದರೂ, ತುಟ್ಟಿಭತ್ಯೆ (Dearness Allowance – DA) ಹೆಚ್ಚಳದ ಮೂಲಕ ತಕ್ಷಣದ ಆರ್ಥಿಕ ರಿಲೀಫ್ ಬರುತ್ತಿದೆ. ಮೇ 2026ರ … Read more

Karnataka SSLC Results: ಇಂದು 10ನೇ ತರಗತಿ ರಿಸಲ್ಟ್ ಬರುತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Karnataka SSLC Results

Karnataka SSLC Results: ಕರ್ನಾಟಕ SSLC ಫಲಿತಾಂಶ 2026 – ಇಂದು 10ನೇ ತರಗತಿ ರಿಸಲ್ಟ್ ಬರುತ್ತಾ? KSEAB ಕೊಟ್ಟ ದಿಢೀರ್ ಸ್ಪಷ್ಟನೆ – ವದಂತಿಗಳಿಗೆ ಬ್ರೇಕ್! ಬೆಂಗಳೂರು: ಹತ್ತನೇ ತರಗತಿ ಪರೀಕ್ಷೆ ಮುಗಿಸಿ ‘ಯಾವಾಗಪ್ಪಾ ರಿಸಲ್ಟ್ ಬರುತ್ತದೆ?’ ಎಂದು ಕಾತರದಿಂದ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇಂದು ಒಂದು ಮುಖ್ಯ ಸುದ್ದಿ. ಸಾಮಾಜಿಕ ಜಾಲತಾಣಗಳಲ್ಲಿ “ಇಂದು (ಏಪ್ರಿಲ್ 15, 2026) SSLC ಫಲಿತಾಂಶ ಪ್ರಕಟವಾಗುತ್ತದೆ” ಎಂದು ಹಬ್ಬುತ್ತಿರುವ ಸುಳ್ಳು ವದಂತಿಗಳು ಸಂಪೂರ್ಣ ತಪ್ಪು ಎಂದು … Read more

Gruhalakshmi: ಗೃಹಲಕ್ಷ್ಮಿ ಯೋಜನೆಯ ಮೇ-ಜೂನ್ ತಿಂಗಳ ₹4,000 ಹಣ ಜಮಾ.! ನಿಮ್ಮ ಖಾತೆಗೆ ಬಂದಿದ್ದೀಯಾ.! ಚೆಕ್ ಮಾಡಿ

ಗೃಹಲಕ್ಷ್ಮಿ ಯೋಜನೆ

Gruhalakshmi: ಗೃಹಲಕ್ಷ್ಮಿ ಯೋಜನೆಯ ಮೇ-ಜೂನ್ ತಿಂಗಳ ₹4,000 ಹಣ ಜಮಾ.! ನಿಮ್ಮ ಖಾತೆಗೆ ಬಂದಿದ್ದೀಯಾ.! ಚೆಕ್ ಮಾಡಿ ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯ ಪಡೆದ ಹಾಗೂ ಅತಿ ಹೆಚ್ಚು ಮಹಿಳಾ ಫಲಾನುಭವಿಗಳು ಹೊಂದಿದ ಯೋಜನೆ ಯಾವುದು ಎಂದರೆ ತಕ್ಷಣ ನೆನಪಾಗುವ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಎಂದು ಹೇಳಬಹುದು, ಇದೀಗ ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಮೇ ತಿಂಗಳ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ … Read more

ದಿನ ಭವಿಷ್ಯ: 12 ಜುಲೈ 2025 | ಇಂದು ಈ ರಾಶಿಯವರಿಗೆ ಶುಭದಿನ | Today Horoscope

ದಿನ ಭವಿಷ್ಯ

ದಿನ ಭವಿಷ್ಯ: 12 ಜುಲೈ 2025 | ಇಂದು ಈ ರಾಶಿಯವರಿಗೆ ಶುಭದಿನ | Today Horoscope   ಮೇಷ ರಾಶಿ ಇಂದು ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಕೆಲಸದ ಜಾಗದಲ್ಲಿ ಹೆಚ್ಚು ಗಮನ ಸೆಳೆಯುವ ಅವಕಾಶ ನಿಮಗೆ ಬರಬಹುದು, ಇಂದು ಆರ್ಥಿಕವಾಗಿ ಚಿಕ್ಕದಾದ ಲಾಭ ಸಂಭವ ಸಾಧ್ಯತೆ, ಕುಟುಂಬದ ಸದಸ್ಯರೊಂದಿಗೆ ಇಂದು ಕಾಲ ಕಳೆಯುವ ಸಮಯ ಒದಗಿ ಬರಲಿದೆ, ಸ್ನೇಹಿತರಿಂದ ಹಾಗೂ ಬಂಧು ಮಿತ್ರರಿಂದ ಒಳ್ಳೆಯ ಸುದ್ದಿ ಕೇಳಿ ಬರಲಿದೆ, ಆರೋಗ್ಯದ ಕಡೆಗೆ … Read more

Free Bus Scheme: ಇನ್ಮುಂದೆ ಪುರುಷರಿಗೂ ಉಚಿತ ಬಸ್ ಪ್ರಯಾಣ! ಶಕ್ತಿ ಯೋಜನೆ ಹೊಸ ಅಪ್ಡೇಟ್,

Free Bus Scheme

Free Bus Scheme: ಇನ್ಮುಂದೆ ಪುರುಷರಿಗೂ ಉಚಿತ ಬಸ್ ಪ್ರಯಾಣ! ಶಕ್ತಿ ಯೋಜನೆ ಹೊಸ ಅಪ್ಡೇಟ್, ನಮ್ಮ ರಾಜ್ಯದಲ್ಲಿ ಇದೀಗ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ, ಶಕ್ತಿ ಯೋಜನೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಜನಪ್ರಿಯ ಪಡೆದುಕೊಂಡಿದೆ, ಕರ್ನಾಟಕ ರಾಜ್ಯದಲ್ಲಿ ಇದೀಗ ಶಕ್ತಿ ಯೋಜನೆಯ ರಾಜ್ಯ ಸರ್ಕಾರದ ಎಲ್ಲಾ ಸರ್ಕಾರಿ ನಿಗಮಗಳ ಅಡಿಯಲ್ಲಿ ಬರುವಂತ ಬಸ್ಸುಗಳಲ್ಲಿ ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ಹಾಗೂ ಕೆಕೆಆರ್‌ಟಿಸಿ, ಏನ್ ಡಬ್ಲ್ಯೂ … Read more

Heavy Rains in Karnataka: ಜುಲೈ 13ರ ವರೆಗೆ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ! ಇಲ್ಲಿದೆ ನೋಡಿ IMD report

Heavy Rains in Karnataka

Heavy Rains in Karnataka: ಜುಲೈ 13ರ ವರೆಗೆ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ! ಇಲ್ಲಿದೆ ನೋಡಿ IMD report ನಮಸ್ಕಾರ ಸ್ನೇಹಿತರೆ ಭಾರತೀಯ ಹವಾಮಾನ ಇಲಾಖೆ (IMD) ಇದೀಗ ನಮ್ಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರೆಯಲಿದೆ ಎಂದು ಹೊಸ ವರದಿ ನೀಡಿದೆ, ಈ ವರದಿಯ ಪ್ರಕಾರ ನಮ್ಮ ಕರ್ನಾಟಕದಲ್ಲಿ ಮುಂದಿನ ಜುಲೈ 13ನೇ ತಾರೀಖಿನವರೆಗೆ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ, ಆದ್ದರಿಂದ ನಾವು ಈ ಲೇಖನಿಯಲ್ಲಿ ಯಾವ … Read more

ದಿನ ಭವಿಷ್ಯ : ಈ ರಾಶಿಯವರಿಗೆ ಇಂದು ಶುಭವಾಗಲಿದೆ | Daily Horoscope July 7 2025

Daily Horoscope

ದಿನ ಭವಿಷ್ಯ : ಈ ರಾಶಿಯವರಿಗೆ ಇಂದು ಶುಭವಾಗಲಿದೆ | Daily Horoscope July 7 2025 ಮೇಷ ರಾಶಿ: ದೇವತಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ನೀವು ತೀರ್ಮಾನ ಮಾಡುವಿರಿ ಇದರಿಂದ ನಿಮಗೆ ಶತ್ರು ಪೀಡೆ ಹಾಗೂ ಶತ್ರು ಕಿರುಕುಳ ಆಗಾಗ ತೊಂದರೆ ಬಂದರೂ ಕೂಡ  ದೇವರ ಕೃಪೆಯಿಂದ ಎಲ್ಲಾ ನಿರ್ಮೂಲನೆ ಆಗುವುದು ಹಾಗಾಗಿ ಕಾರ್ಯಗಳನ್ನು ಪೂರ್ಣಗೊಳಿಸಿ,   ವೃಷಭ ರಾಶಿ ವ್ಯಾಪಾರ ಮಾಡುವಂತವರಿಗೆ ಇಂದು ಲಾಭ ಸಿಗಲಾರದು ಮತ್ತು ನಷ್ಟನೂ ಇರಲಾರದು, ಇಂದು ಈ ರಾಶಿಯವರಿಗೆ ಆರೋಗ್ಯದಲ್ಲಿ … Read more

SC Prize Money 2025: ವಿದ್ಯಾರ್ಥಿಗಳಿಗೆ ಬರೋಬ್ಬರಿ ₹35000/- ವರೆಗೆ ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ! ಈ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ

SC Prize Money 2025

SC Prize Money 2025: ವಿದ್ಯಾರ್ಥಿಗಳಿಗೆ ₹35000/- ವರೆಗೆ ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ! ಈ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಕರ್ನಾಟಕ ರಾಜ್ಯ ಸರ್ಕಾರ ಇದೀಗ 2025-2026 ನೇ ಸಾಲಿನ ವರ್ಷದಲ್ಲಿ ಪ್ರಥಮ ಪ್ರಯತ್ನದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದಂತ ಪರಿಶಿಷ್ಟ ಜಾತಿ (SC) ವರ್ಗದ ವಿದ್ಯಾರ್ಥಿಗಳಿಗೆ ಇದೀಗ (prize money) ಪ್ರೋತ್ಸಾಹ ಧನ ಅಥವಾ ಪ್ರೈಸ್ money ಪಡೆಯಲು (Apply online) ಅರ್ಜಿ ಆಹ್ವಾನ ಮಾಡಲಾಗಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ವಿದ್ಯಾರ್ಥಿ … Read more

ದಿನ ಭವಿಷ್ಯ: 6 ಜುಲೈ 2025 ಈ ರಾಶಿಯವರಿಗೆ ಇಂದು ಸೂರ್ಯದೇವನ ಆಶೀರ್ವಾದ | Today horoscope

ದಿನ ಭವಿಷ್ಯ

ದಿನ ಭವಿಷ್ಯ: 6 ಜುಲೈ 2025 ಈ ರಾಶಿಯವರಿಗೆ ಇಂದು ಸೂರ್ಯದೇವನ ಆಶೀರ್ವಾದ | Today horoscope    ಮೇಷ ರಾಶಿ: ಈ ರಾಶಿಯವರಿಗೆ ಇಂದು ಹಠಾತ್ ಪ್ರಯೋಜನಗಳು ಪಡೆಯಲಿದ್ದಾರೆ, ಕುಟುಂಬದವರೊಂದಿಗೆ ವಾತ್ಸಲ್ಯ ಹೆಚ್ಚಾಗಬಹುದು, ಶುಭ ಕಾರ್ಯಗಳಿಗೆ ಹಣ ಖರ್ಚು ಮಾಡಬಹುದು ಇದರಿಂದ ನಿಮ್ಮ ಕುಟುಂಬವು ಸಂತೋಷವಾಗಿರುತ್ತದೆ, ನಿಮ್ಮ ಆರ್ಥಿಕ ಸ್ಥಿತಿ ಬಲವಾಗುತ್ತದೆ, ವಿದ್ಯಾರ್ಥಿಗಳಾಗಿದ್ದರೆ ಇಂದು ಕ್ರೀಡೆಯಲ್ಲಿ ತುಂಬಾ ಯಶಸ್ಸು ಸಿಗುತ್ತದೆ, ಕುಟುಂಬದ ವಯಸ್ಸಾದ ವ್ಯಕ್ತಿಗಳಿಗೆ ಅನಾರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಬಹುದು, ಇಂದಿನ ದಿನ ನಿಮಗೆ ಅದೃಷ್ಟ … Read more