Karnataka Weather: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏ.25ರವರೆಗೆ ಮಳೆ! ತಾಪಮಾನ ಮುನ್ಸೂಚನೆ ಹೀಗಿದೆ

ತಾಪಮಾನ

Karnataka Weather: ಕರ್ನಾಟಕ ತಾಪಮಾನ – ಏಪ್ರಿಲ್ 25ರವರೆಗೆ ಮಳೆ-ಬಿಸಿಲು ಮಿಶ್ರಣ, ಉಷ್ಣಾಲೆ ಎಚ್ಚರಿಕೆ – ಜಿಲ್ಲಾವಾರು ಮುನ್ಸೂಚನೆ ಬೆಂಗಳೂರು: ಸುಡುವ ಬಿಸಿಲು ಮತ್ತು ಗುಡುಗು ಸಹಿತ ಮಳೆಯ ಮಿಶ್ರಣವು ರಾಜ್ಯದಲ್ಲಿ ಮುಂದುವರಿದಿದೆ. ಮಲೆನಾಡು ಮತ್ತು ಉತ್ತರ, ಗುಡುಗು ಮತ್ತು ಬಿರುಗಾಳಿ ನಿರೀಕ್ಷಿಸಲಾಗಿದೆ. ಆದರೆ ಬಹುತೇಕ ಭಾಗಗಳಲ್ಲಿ ಬಿಸಿಲ ಧಗೆ ಮುಂದುವರಿಯಲಿದೆ.   “ಬಿಸಿಲು ತಡೆಯಲಾರದಷ್ಟು ಶಾಖವಾಗಿದೆ. ಮಳೆ ಬಂದರೂ ತಂಪು ಕೊಡುವ ಬದಲು ಆಸ್ತಿ ಹಾನಿ ಮಾಡುತ್ತಿದೆ” ಎಂದು ಹಾವೇರಿ ಜಿಲ್ಲೆಯ ರೈತ ರಾಮಚಂದ್ರ ಹೇಳುತ್ತಾರೆ. … Read more

ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ – ಇಂದು ಬಂಗಾರದ ದರ ಕುಸಿತ! ಬೆಳ್ಳಿ ದರ ಭಾರೀ ಇಳಿಕೆ

ಚಿನ್ನ

ಗುಡ್ ನ್ಯೂಸ್! ಸತತ 3 ದಿನ ಏರಿಕೆಯ ಬಳಿಕ ಶುಕ್ರವಾರ ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಕೆಜಿಗೆ 5,000 ರೂಪಾಯಿ ಕಡಿಮೆ | ಚಿನ್ನ ಬೆಂಗಳೂರು: ಆಭರಣ ಪ್ರಿಯರಿಗೆ ಮತ್ತೊಮ್ಮೆ ಸಿಹಿ ಸುದ್ದಿ! ದೇಶೀಯ ಮಾರುಕಟ್ಟೆಯಲ್ಲಿ ಸತತ ಮೂರು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಗೆ ಶುಕ್ರವಾರ ಬ್ರೇಕ್ ಬಿದ್ದಿದೆ. ಬಂಗಾರದ ಬೆಲೆ ಇಳಿಕೆಯಾಗುವುದರೊಂದಿಗೆ ಬೆಳ್ಳಿ ಬೆಲೆಯೂ ಕೆಜಿಗೆ 5,000 ರೂಪಾಯಿ ಕಡಿಮೆಯಾಗಿದೆ. ಏಪ್ರಿಲ್ 17, 2026ರಂದು ಮಾರುಕಟ್ಟೆಯಲ್ಲಿ ಈ ಬದಲಾವಣೆಯಿಂದ ಆಭರಣ ಖರೀದಿದಾರರು, ಹೂಡಿಕೆದಾರರು ಎಲ್ಲರ ಮುಖದಲ್ಲೂ … Read more

Karnataka Rain: ಮುಂದಿನ ಒಂದು ವಾರದವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

Karnataka Rain

Karnataka Rain: ಮುಂದಿನ ಒಂದು ವಾರದವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನಮಸ್ಕಾರ ಸ್ನೇಹಿತರೆ ಭಾರತೀಯ ಹವಾಮಾನ ಇಲಾಖೆ ಇದೀಗ ಮುಂದಿನ ಒಂದು ವಾರದ ವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಮುನ್ಸೂಚನೆ ನೀಡಿದೆ.! ಆದ್ದರಿಂದ ನಾವು ಈ ಒಂದು ಲೇಖನೆಯ ಮೂಲಕ ಯಾವ ಜಿಲ್ಲೆಯಲ್ಲಿ ಮಳೆಯಾಗುತ್ತದೆ ಹಾಗೂ ಭಾರತೀಯ ಹವಾಮಾನ ಇಲಾಖೆ ಯಾವ ಮಾಹಿತಿ ನೀಡಿದೆ ಎಂಬ ವಿಷಯದ ಬಗ್ಗೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು … Read more

Heavy Rains alert: ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ IMD ರಿಪೋರ್ಟ್.! ಇಲ್ಲಿದೆ ವಿವರ

Heavy Rains alert

Heavy Rains alert: ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ IMD ರಿಪೋರ್ಟ್.! ಇಲ್ಲಿದೆ ವಿವರ ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಗಳು ಇದೆ ಅಂದರೆ ಇಂದು ಜುಲೈ 22, ಇಂದು ಭಾರತೀಯ ಹವಾಮಾನ ಇಲಾಖೆ ಹೊಸ ಮುನ್ಸೂಚನೆ ನೀಡಿದ್ದು ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.! ಆದ್ದರಿಂದ ಈ ಒಂದು ಲೇಖನ ಮೂಲಕ ಯಾವ ಭಾಗದಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ   ಈ ಭಾಗದಲ್ಲಿ … Read more

ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು ಮಳೆ.! ಜುಲೈ 19ರವರೆಗೆ ಭಾರಿ ಮಳೆ ಮುನ್ಸೂಚನೆ,

ಭಾರಿ ಮಳೆ

ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು ಮಳೆ.! ಜೂನ್ 19ರವರೆಗೆ ಭಾರಿ ಮಳೆ ಮುನ್ಸೂಚನೆ, ಹೌದು ಸ್ನೇಹಿತರೆ ಕಳೆದ 10 ದಿನಗಳಿಂದ ಮುಂಗಾರು ಮಳೆ ಸ್ವಲ್ಪ ದುರ್ಬಲ ಗೊಂಡಿತ್ತು. ಇದರಿಂದ ರೈತರು ಕಂಗಾಲಾಗಿದ್ದಾರೆ. ಆದರೆ ಇದೀಗ ಮತ್ತೆ ಮುಂಗಾರು ಮಳೆಯ ಆರ್ಭಟ ಚುರುಕುಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಇದೀಗ ಹೊಸ ಮುನ್ಸೂಚನೆ ನೀಡಿದೆ. ಹೌದು ಸ್ನೇಹಿತರ ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿರುವ ಪ್ರಕಾರ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ಉಡುಪಿ ಹಾಗೂ ದಕ್ಷಿಣ ಕನ್ನಡ … Read more

Karnataka budget 2025 news: ಕರ್ನಾಟಕ ಬಜೆಟ್ 2025 ಹೈಲೈಟ್ಸ್.! ಯಾವ ಕ್ಷೇತ್ರಗಳಿಗೆ ಎಷ್ಟು ಕೊಡುಗೆ

Karnataka budget 2025 news

Karnataka budget 2025 news:- ಕರ್ನಾಟಕ ಬಜೆಟ್ 2025 ಹೈಲೈಟ್ಸ್.! ಯಾವ ಕ್ಷೇತ್ರಗಳಿಗೆ ಎಷ್ಟು ಕೊಡುಗೆ ನಾವು ಈ ಒಂದು ಲೇಖನ ಮೂಲಕ ಕರ್ನಾಟಕದ 2025 ಬಜೆಟ್ ಹೈಲೈಟ್ಸ್ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗೂ ಈ ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಕೊಡುಗೆ ನೀಡಲಾಗಿದೆ ಹಾಗೂ ಈ ಬಜೆಟ್ ನ ಗಾತ್ರವೆಷ್ಟು ಮತ್ತು ಈ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ಮೀಸಲಿಡಲಾಗಿದೆ ಹಾಗೂ ಗ್ಯಾರೆಂಟಿ ಯೋಜನೆ ಗಳಿಗೆ ಎಷ್ಟು ಹಣ ಮೀಸಲಿಡಲಾಗಿದೆ ಎಂಬ ಮಾಹಿತಿಯನ್ನು … Read more

bird flu in Karnataka: ಕರ್ನಾಟಕದಲ್ಲಿ ಹಕ್ಕಿ ಜ್ವರ, ಕೋಳಿ ಮಾಂಸ & ಮೊಟ್ಟೆ ತಿಂದರೆ ಬರುತ್ತಾ, ಹಕ್ಕಿ ಜ್ವರ, ತಜ್ಞರ ಅಭಿಪ್ರಾಯವೇನು

bird flu in Karnataka

bird flu in Karnataka: ಕರ್ನಾಟಕದಲ್ಲಿ ಹಕ್ಕಿ ಜ್ವರ, ಕೋಳಿ ಮಾಂಸ & ಮೊಟ್ಟೆ ತಿಂದರೆ ಬರುತ್ತಾ, ಹಕ್ಕಿ ಜ್ವರ, ತಜ್ಞರ ಅಭಿಪ್ರಾಯವೇನು ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಹಕ್ಕಿ ಜ್ವರ ವಿಪರೀತವಾಗಿ ಹರಡುತ್ತಿದೆ ಇದರಿಂದ ಜನರಲ್ಲಿ ಆತಂಕ ಎದುರಾಗಿದ್ದು ಕೋಳಿಯ ಮೊಟ್ಟೆ ಹಾಗೂ ಕೋಳಿಯ ಮಾಂಸ ತಿಂದರೆ ಹಕ್ಕಿ ಜ್ವರದ ಸೋಂಕು ಬರುತ್ತಾ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ ಈ ಒಂದು ಲೇಖನಯ ಮೂಲಕ ಈ ಬಗ್ಗೆ ತಜ್ಞರು ಮಾಹಿತಿಯನ್ನು ತಿಳಿಸಿದ್ದಾರೆ ಹಾಗೂ ಹಕ್ಕಿ ಜ್ವರ … Read more