Gruha Lakshmi Scheme: ಗೃಹಲಕ್ಷ್ಮಿ ₹2,000 ಹಣ ನಿಲ್ಲುತ್ತದೆಯೇ? ಇ-ಕೆವೈಸಿ ಕಡ್ಡಾಯವಲ್ಲ! ಸರ್ಕಾರದಿಂದ ಹೊಸ ಮಾಹಿತಿ

Gruha Lakshmi Scheme

Gruha Lakshmi Scheme: ಗೃಹಲಕ್ಷ್ಮಿ ಯೋಜನೆ! ಇ-ಕೆವೈಸಿ ವದಂತಿಗಳಿಗೆ ಸರ್ಕಾರದ ಸ್ಪಷ್ಟನೆ, ಫಲಾನುಭವಿಗಳು ಗಮನಿಸಿ ಬೆಂಗಳೂರು: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಯಲ್ಲಿರುವ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಫಲಾನುಭವಿಗಳಲ್ಲಿ ಆತಂಕವನ್ನು ಉಂಟುಮಾಡುತ್ತಿವೆ. “ಇ-ಕೆವೈಸಿ ಮಾಡಿಸದಿದ್ದರೆ ಹಣ ನಿಲ್ಲುತ್ತದೆ” ಎಂಬ ಸಂದೇಶಗಳು ವ್ಯಾಪಕವಾಗಿ ಹರಿದಾಡುತ್ತಿರುವ ನಡುವೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ಯಾವುದೇ ಅಧಿಕೃತ ಆದೇಶವಿಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ ಯೋಜನೆಯಲ್ಲಿ ಕೆಲವು ಪರಿಷ್ಕರಣೆಗಳು ನಡೆಯುತ್ತಿವೆ ಎಂಬ ಮಾಹಿತಿಯೂ … Read more

ಚಿನ್ನದ ಬೆಲೆ ಭಾರೀ ಇಳಿಕೆ: ಯಾದಗಿರಿಯಲ್ಲಿ 22 ಕ್ಯಾರೆಟ್ ₹13,090, ಖರೀದಿಗೆ ಇದು ಸರಿಯಾದ ಸಮಯವೇ?

ಚಿನ್ನದ ಬೆಲೆ ಭಾರೀ ಇಳಿಕೆ

ಚಿನ್ನದ ಬೆಲೆ ಭಾರೀ ಇಳಿಕೆ: ಚಿನ್ನದ ಬೆಲೆ 13 ಸಾವಿರಕ್ಕೆ ಇಳಿಕೆ – ಆಭರಣ ಪ್ರಿಯರಿಗೆ ನಿರೀಕ್ಷಿತ ರಿಲೀಫ್, ಆದರೆ ತಜ್ಞರು ಎಚ್ಚರಿಕೆ (ಯಾದಗಿರಿ) ಬೆಂಗಳೂರು, ಜುಲೈ 14, 2026: ಮಧ್ಯಪ್ರಾಚ್ಯದ ತೀವ್ರ ಬಿಕ್ಕಟ್ಟು ಮತ್ತು ತೈಲ ಬೆಲೆಯ ಏರಿಕೆಯ ಹೊರತಾಗಿಯೂ ಭಾರತದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಕುಸಿದಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಗ್ರಾಂ ಬೆಲೆ 13,090 ರೂಪಾಯಿಗೆ ಇಳಿದಿದ್ದು, ಇದು ಖರೀದಿದಾರರಿಗೆ ಸ್ವಲ್ಪ ರಿಲೀಫ್ ನೀಡುತ್ತಿದೆ. ಆದರೆ ತಜ್ಞರು ಇನ್ನೂ ಅನಿಶ್ಚಿತತೆಯನ್ನು ಎತ್ತಿ … Read more

BPL Card Cancellation: 14 ಲಕ್ಷ ಬಿಪಿಎಲ್ ಕಾರ್ಡ್‌ಗಳಿಗೆ ಶಾಕ್? ಅನರ್ಹರ ವಿರುದ್ಧ ಸರ್ಕಾರದ ದೊಡ್ಡ ಕ್ರಮ

BPL Card Cancellation

BPL Card Cancellation: 14 ಲಕ್ಷ ಬಿಪಿಎಲ್ ಕಾರ್ಡ್‌ಗಳಿಗೆ ಶಾಕ್? ಅನರ್ಹರ ಕಾರ್ಡ್‌ ರದ್ದು ಬಗ್ಗೆ ಸಚಿವ ಮುನಿಯಪ್ಪ ಮಹತ್ವದ ಸುಳಿವು ಕರ್ನಾಟಕದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಲಕ್ಷಾಂತರ ಕುಟುಂಬಗಳಿಗೆ ಈಗ ಮತ್ತೊಂದು ಮಹತ್ವದ ಅಪ್ಡೇಟ್ ಎದುರಾಗಿದೆ. ಬಡ ಕುಟುಂಬಗಳಿಗೆ (for poor families) ಉಚಿತ ಅಥವಾ ಸಬ್ಸಿಡಿ ದರದಲ್ಲಿ ಆಹಾರ (Food) ಧಾನ್ಯ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿರುವ (Annabhagya Scheme) ಅನ್ನಭಾಗ್ಯ ಯೋಜನೆಯ ಲಾಭ ನಿಜವಾದ ಅರ್ಹರಿಗೆ (For the truly deserving) ತಲುಪುತ್ತಿದೆಯೇ … Read more

Rain Alert: ಒಂದು ವಾರ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ! ಈ ಜಿಲ್ಲೆಗಳಿಗೆ ಅಲರ್ಟ್!

Rain Alert

Rain Alert: ಕರ್ನಾಟಕ ಮಳೆ ಎಚ್ಚರಿಕೆ – ಒಂದು ವಾರ ಗುಡುಗು ಸಹಿತ ಭಾರಿ ಮಳೆ – ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಿಗೆ ಅಲರ್ಟ್ ಬೆಂಗಳೂರು: ಬಿಸಿಲ ತಾಪಕ್ಕೆ ಕಂಗೆಟ್ಟಿದ ಕರ್ನಾಟಕದ ಜನರಿಗೆ ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ. ಮುಂದಿನ ಏಳು ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ರಾಮನಗರ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. … Read more

Karnataka Weather: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏ.25ರವರೆಗೆ ಮಳೆ! ತಾಪಮಾನ ಮುನ್ಸೂಚನೆ ಹೀಗಿದೆ

ತಾಪಮಾನ

Karnataka Weather: ಕರ್ನಾಟಕ ತಾಪಮಾನ – ಏಪ್ರಿಲ್ 25ರವರೆಗೆ ಮಳೆ-ಬಿಸಿಲು ಮಿಶ್ರಣ, ಉಷ್ಣಾಲೆ ಎಚ್ಚರಿಕೆ – ಜಿಲ್ಲಾವಾರು ಮುನ್ಸೂಚನೆ ಬೆಂಗಳೂರು: ಸುಡುವ ಬಿಸಿಲು ಮತ್ತು ಗುಡುಗು ಸಹಿತ ಮಳೆಯ ಮಿಶ್ರಣವು ರಾಜ್ಯದಲ್ಲಿ ಮುಂದುವರಿದಿದೆ. ಮಲೆನಾಡು ಮತ್ತು ಉತ್ತರ, ಗುಡುಗು ಮತ್ತು ಬಿರುಗಾಳಿ ನಿರೀಕ್ಷಿಸಲಾಗಿದೆ. ಆದರೆ ಬಹುತೇಕ ಭಾಗಗಳಲ್ಲಿ ಬಿಸಿಲ ಧಗೆ ಮುಂದುವರಿಯಲಿದೆ.   “ಬಿಸಿಲು ತಡೆಯಲಾರದಷ್ಟು ಶಾಖವಾಗಿದೆ. ಮಳೆ ಬಂದರೂ ತಂಪು ಕೊಡುವ ಬದಲು ಆಸ್ತಿ ಹಾನಿ ಮಾಡುತ್ತಿದೆ” ಎಂದು ಹಾವೇರಿ ಜಿಲ್ಲೆಯ ರೈತ ರಾಮಚಂದ್ರ ಹೇಳುತ್ತಾರೆ. … Read more

ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ – ಇಂದು ಬಂಗಾರದ ದರ ಕುಸಿತ! ಬೆಳ್ಳಿ ದರ ಭಾರೀ ಇಳಿಕೆ

ಚಿನ್ನ

ಗುಡ್ ನ್ಯೂಸ್! ಸತತ 3 ದಿನ ಏರಿಕೆಯ ಬಳಿಕ ಶುಕ್ರವಾರ ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಕೆಜಿಗೆ 5,000 ರೂಪಾಯಿ ಕಡಿಮೆ | ಚಿನ್ನ ಬೆಂಗಳೂರು: ಆಭರಣ ಪ್ರಿಯರಿಗೆ ಮತ್ತೊಮ್ಮೆ ಸಿಹಿ ಸುದ್ದಿ! ದೇಶೀಯ ಮಾರುಕಟ್ಟೆಯಲ್ಲಿ ಸತತ ಮೂರು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಗೆ ಶುಕ್ರವಾರ ಬ್ರೇಕ್ ಬಿದ್ದಿದೆ. ಬಂಗಾರದ ಬೆಲೆ ಇಳಿಕೆಯಾಗುವುದರೊಂದಿಗೆ ಬೆಳ್ಳಿ ಬೆಲೆಯೂ ಕೆಜಿಗೆ 5,000 ರೂಪಾಯಿ ಕಡಿಮೆಯಾಗಿದೆ. ಏಪ್ರಿಲ್ 17, 2026ರಂದು ಮಾರುಕಟ್ಟೆಯಲ್ಲಿ ಈ ಬದಲಾವಣೆಯಿಂದ ಆಭರಣ ಖರೀದಿದಾರರು, ಹೂಡಿಕೆದಾರರು ಎಲ್ಲರ ಮುಖದಲ್ಲೂ … Read more

Karnataka Rain: ಮುಂದಿನ ಒಂದು ವಾರದವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

Karnataka Rain

Karnataka Rain: ಮುಂದಿನ ಒಂದು ವಾರದವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನಮಸ್ಕಾರ ಸ್ನೇಹಿತರೆ ಭಾರತೀಯ ಹವಾಮಾನ ಇಲಾಖೆ ಇದೀಗ ಮುಂದಿನ ಒಂದು ವಾರದ ವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಮುನ್ಸೂಚನೆ ನೀಡಿದೆ.! ಆದ್ದರಿಂದ ನಾವು ಈ ಒಂದು ಲೇಖನೆಯ ಮೂಲಕ ಯಾವ ಜಿಲ್ಲೆಯಲ್ಲಿ ಮಳೆಯಾಗುತ್ತದೆ ಹಾಗೂ ಭಾರತೀಯ ಹವಾಮಾನ ಇಲಾಖೆ ಯಾವ ಮಾಹಿತಿ ನೀಡಿದೆ ಎಂಬ ವಿಷಯದ ಬಗ್ಗೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು … Read more

Heavy Rains alert: ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ IMD ರಿಪೋರ್ಟ್.! ಇಲ್ಲಿದೆ ವಿವರ

Heavy Rains alert

Heavy Rains alert: ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ IMD ರಿಪೋರ್ಟ್.! ಇಲ್ಲಿದೆ ವಿವರ ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಗಳು ಇದೆ ಅಂದರೆ ಇಂದು ಜುಲೈ 22, ಇಂದು ಭಾರತೀಯ ಹವಾಮಾನ ಇಲಾಖೆ ಹೊಸ ಮುನ್ಸೂಚನೆ ನೀಡಿದ್ದು ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.! ಆದ್ದರಿಂದ ಈ ಒಂದು ಲೇಖನ ಮೂಲಕ ಯಾವ ಭಾಗದಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ   ಈ ಭಾಗದಲ್ಲಿ … Read more

ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು ಮಳೆ.! ಜುಲೈ 19ರವರೆಗೆ ಭಾರಿ ಮಳೆ ಮುನ್ಸೂಚನೆ,

ಭಾರಿ ಮಳೆ

ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು ಮಳೆ.! ಜೂನ್ 19ರವರೆಗೆ ಭಾರಿ ಮಳೆ ಮುನ್ಸೂಚನೆ, ಹೌದು ಸ್ನೇಹಿತರೆ ಕಳೆದ 10 ದಿನಗಳಿಂದ ಮುಂಗಾರು ಮಳೆ ಸ್ವಲ್ಪ ದುರ್ಬಲ ಗೊಂಡಿತ್ತು. ಇದರಿಂದ ರೈತರು ಕಂಗಾಲಾಗಿದ್ದಾರೆ. ಆದರೆ ಇದೀಗ ಮತ್ತೆ ಮುಂಗಾರು ಮಳೆಯ ಆರ್ಭಟ ಚುರುಕುಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಇದೀಗ ಹೊಸ ಮುನ್ಸೂಚನೆ ನೀಡಿದೆ. ಹೌದು ಸ್ನೇಹಿತರ ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿರುವ ಪ್ರಕಾರ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ಉಡುಪಿ ಹಾಗೂ ದಕ್ಷಿಣ ಕನ್ನಡ … Read more