BOB Recruitment 2025: ಬ್ಯಾಂಕ್ ಆಫ್ ಬರೋಡಾ 82 ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ನೇಮಕಾತಿ

BOB Recruitment 2025

BOB Recruitment 2025 – ಬ್ಯಾಂಕ್ ಆಫ್ ಬರೋಡಾ 2025 ನೇಮಕಾತಿ: 82 ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಅವಕಾಶ ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬಾಬ್) ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶವಾಗಿ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿಯಡಿ ಒಟ್ಟು 82 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದು ರಿಸೀವಬಲ್ಸ್ … Read more

ಚಿನ್ನದ ಸಾಲ ತೆಗೆದುಕೊಂಡವರಿಗೆ ಕೇಂದ್ರದ ಬಿಗ್‌ ಶಾಕ್‌! ಹಣ ಮರುಪಾವತಿಸುವಾಗ ಈ ತಪ್ಪು ಮಾಡಿದ್ರೆ ಕೈತಪ್ಪಿ ಹೋಗುತ್ತೆ ಚಿನ್ನ

ಚಿನ್ನದ ಸಾಲ

Important Update on Gold Loans: ಚಿನ್ನದ ಸಾಲ ತೆಗೆದುಕೊಂಡವರೇ ಎಚ್ಚರ! ಒಂದು ತಪ್ಪು – ನಿಮ್ಮ ಚಿನ್ನವೇ ಕೈತಪ್ಪಿ ಹೋಗುತ್ತದೆ.. ಕೇಂದ್ರದ ಹೊಸ ನಿಯಮಗಳು & ಮರುಪಾವತಿ ಜಾಗೃತಿ ತುರ್ತು ಹಣದ ಅವಶ್ಯಕತೆ ಬಂದಾಗ ಬಹಳಷ್ಟು ಜನರು ಚಿನ್ನವನ್ನು ಒಡವೆಯಾಗಿ ಬ್ಯಾಂಕ್‌ಗಳಲ್ಲಿ ಇಟ್ಟು ಗೋಲ್ಡ್ ಲೋನ್ ತೆಗೆದುಕೊಳ್ಳುತ್ತಾರೆ. ಕಡಿಮೆ ಬಡ್ಡಿ ದರ, ತ್ವರಿತ ಮಂಜೂರಾತಿ, ಯಾವುದೇ ದಾಖಲೆಗಳ ಗೊಂದಲವಿಲ್ಲದೇ ಹಣ ಸಿಗುವುದು – ಇದೆಲ್ಲವೂ ಗೋಲ್ಡ್ ಲೋನ್‌ನ್ನು ಜನಪ್ರಿಯಗೊಳಿಸಿದೆ. ಆದರೆ ಈಗ ಕೇಂದ್ರ ಸರ್ಕಾರ ಮತ್ತು … Read more

Ration Card New Guidelines: ಪಡಿತರ ಚೀಟಿಯಲ್ಲಿ ದೊಡ್ಡ ಬದಲಾವಣೆ; ಹೊಸ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ!

Ration Card New Guidelines

Ration Card New Guidelines: ಪಡಿತರ ಚೀಟಿ ಹೊಸ ನಿಯಮಗಳು 2025 – ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್, ಡಿಜಿಟಲ್ ಪಾರದರ್ಶಕತೆ ಮತ್ತು ಹೆಚ್ಚಿನ ಲಾಭಗಳು ಭಾರತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ದಶಕಗಳಿಂದ ಕೋಟ್ಯಂತರ ಬಡ ಕುಟುಂಬಗಳ ಆಹಾರ ಭದ್ರತೆಯ ಮೂಲವಾಗಿದೆ. ಆದರೆ ನಕಲಿ ಕಾರ್ಡ್‌ಗಳು, ಭ್ರಷ್ಟಾಚಾರ, ಕಳಪೆ ಗುಣಮಟ್ಟದ ಧಾನ್ಯ, ವಿತರಣಾ ವಿಳಂಬ ಮತ್ತು ಅನರ್ಹರು ಪ್ರಯೋಜನ ಪಡೆಯುವ ಸಮಸ್ಯೆಗಳು ದೊಡ್ಡ ತಲೆನೋವಾಗಿದ್ದವು. ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕೇಂದ್ರ ಸರ್ಕಾರವು 2024-2025ರಲ್ಲಿ ಹಲವು … Read more

ಬಿಪಿಎಲ್ ಗ್ರೂಪ್: ಬಿಪಿಎಲ್‌ ಕಾರ್ಡ್‌ದಾರರಿಗೆ ಐಟಿ ಕಿಟಿಕಿಟಿ: ಕುಟುಂಬದ ಓರ್ವ ತೆರಿಗೆ ಕಟ್ಟಿದ್ರೂ ಎಲ್ಲರ ಕಾರ್ಡ್‌ ರದ್ದು

ಬಿಪಿಎಲ್ ಗ್ರೂಪ್

ಬಿಪಿಎಲ್ ಗ್ರೂಪ್: ಬಿಪಿಎಲ್ ಕಾರ್ಡ್ ರದ್ದತಿ: ಒಬ್ಬನ ತೆರಿಗೆ ಪಾವತಿಗೆ ಇಡೀ ಕುಟುಂಬಕ್ಕೆ ಶಿಕ್ಷೆಯೇ? ಕರ್ನಾಟಕದಲ್ಲಿ ಸರ್ಕಾರದ ಅನ್ನಭಾಗ್ಯ, ಉಚಿತ ಅಕ್ಕಿ, ಆಹಾರ ಭದ್ರತೆ ಯೋಜನೆಗಳಿಗೆ ಬುನಾದಿಯಾಗಿರುವ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳು ಇದೀಗ ಹಲವು ಬಡ ಕುಟುಂಬಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿವೆ. ಕುಟುಂಬದ ಒಬ್ಬ ಸದಸ್ಯ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಿದ ಕೂಡಲೇ ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದುಗೊಳಿಸಲಾಗುತ್ತಿರುವುದು ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಸಾವಿರಾರು ಕಾರ್ಡ್‌ಗಳು … Read more

bele Parihara 2025-26: ಬೆಳೆ ಪರಿಹಾರ ಹಣ ಇನ್ನೂ 15 ದಿನಗಳಲ್ಲಿ ಬಿಡುಗಡೆ.! ಬೆಳೆ ಪರಿಹಾರ ಹಣದ ಸ್ಟೇಟಸ್ ಚೆಕ್ ಮಾಡಿ

bele Parihara 2025-26

bele Parihara 2025-26: ಬೆಳೆ ಪರಿಹಾರ ಹಣ ಇನ್ನೂ 15 ದಿನಗಳಲ್ಲಿ ಬಿಡುಗಡೆ.! ಬೆಳೆ ಪರಿಹಾರ ಹಣದ ಸ್ಟೇಟಸ್ ಚೆಕ್ ಮಾಡಿ ನಮಸ್ಕಾರ ಗೆಳೆಯರೇ ಬೆಳೆ ಪರಿಹಾರ ಹಣ ಬಿಡುಗಡೆಗೆ ಸಂಬಂಧಿಸಿದಂತೆ ರೈತರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಹೌದು ಗೆಳೆಯರೇ ಇನ್ನೂ 15 ದಿನಗಳ ಒಳಗಡೆ ರೈತರ ಖಾತೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ಭರವಸೆ ನೀಡಿದ್ದಾರೆ. ಆದ್ದರಿಂದ ನಾವು ಈ ಒಂದು ಲೇಖನಿಯ … Read more

PM ಕಿಸಾನ್ 21ನೇ ಕಂತು 2025: ರೂ.2000 ಹಣ ನವೆಂಬರ್ 19ರಂದು ರೈತರ ಖಾತೆಗೆ ಜಮಾ – ಇಲ್ಲಿದೆ ಮಾಹಿತಿ

PM ಕಿಸಾನ್ 21ನೇ ಕಂತು 2025

PM ಕಿಸಾನ್ 21ನೇ ಕಂತು 2025: ರೂ.2000 ಹಣ ನವೆಂಬರ್ 19ರಂದು ರೈತರ ಖಾತೆಗೆ ಜಮಾ – ಇಲ್ಲಿದೆ ಮಾಹಿತಿ  ನಮಸ್ಕಾರ ಗೆಳೆಯರೇ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಹೌದು ಗೆಳೆಯರೇ ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆಯ ಅಧಿಕೃತ ದಿನಾಂಕ ಮಾಡಲಾಗಿದೆ. ಹಾಗಾಗಿ ಈ ಒಂದು ಲೇಖನ ಮೂಲಕ ಯಾವಾಗ ಹಣ ಜಮಾ … Read more

ಪಿಎಂ ಕಿಸಾನ್: ಪ್ರಧಾನ ಮಂತ್ರಿ ಕಿಸಾನ್ ಇಂತಹ ರೈತರಿಗೆ ಸಿಗಲಿದೆ ರೂ.4000 ಹಣ.! PM Kisan 21th Installment Date

PM Kisan 21th Installment Date

ಪಿಎಂ ಕಿಸಾನ್: ಪ್ರಧಾನ ಮಂತ್ರಿ ಕಿಸಾನ್ ಇಂತಹ ರೈತರಿಗೆ ಸಿಗಲಿದೆ ರೂ.4000 ಹಣ.! PM Kisan 21th Installment Date ಹೌದು ಗೆಳೆಯರೆ ಈ ಬಾರಿ ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಕೆಲ ರೈತರಿಗೆ 4000 ಹಣ ಜಮಾ ಆಗುತ್ತೆ.! ಹೌದು ಗೆಳೆಯರೇ, ಈ ಒಂದು ಲೇಖನಿಯ ಮೂಲಕ ಯಾವ ರೈತರಿಗೆ 4000 ಹಣ ಜಮಾ ಹಾಗೂ ಪಿಎಂ ಕಿಸಾನ್ ಯೋಜನೆ 21ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಮತ್ತು ಹಣ ಪಡೆಯಲು ರೈತರು … Read more

ಪಿಎಂ ಕಿಸಾನ್ ಯೋಜನೆ: ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಪಿಎಂ ಕಿಸಾನ್ ರೂ.2000 ಹಣ ಸಿಗಲ್ಲ.! ಇಲ್ಲಿದೆ ನೋಡಿ ಮಾಹಿತಿ

ಪಿಎಂ ಕಿಸಾನ್ ಯೋಜನೆ

ಪಿಎಂ ಕಿಸಾನ್ ಯೋಜನೆ: ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಪಿಎಂ ಕಿಸಾನ್ ರೂ.2000 ಹಣ ಸಿಗಲ್ಲ.! ಇಲ್ಲಿದೆ ನೋಡಿ ಮಾಹಿತಿ ನಮಸ್ಕಾರ ಗೆಳೆಯರೇ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯ ಮಹತ್ವದ ಬದಲಾವಣೆ ಇದೀಗ ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ರೂ. 2000 ಹಣ ಸಿಗುವುದಿಲ್ಲ ಇದಕ್ಕೆ ಕಾರಣ ಏನು ಎಂದು ನಾವು ಈ ಒಂದು ಲೇಖನ ಮೂಲಕ ಮಾಹಿತಿ ತಿಳಿದುಕೊಳ್ಳೋಣ ಹಾಗೂ ನಿಮಗೆ ಹಣ ಬರುತ್ತಾ ಅಥವಾ ಇಲ್ಲ ಎಂಬ ಮಾಹಿತಿ … Read more

Aadhaar Card Loan: ಕೇಂದ್ರ ಸರ್ಕಾರ ಕಡೆಯಿಂದ ಯಾವುದೇ ಶ್ಯೂರಿಟಿ ಇಲ್ಲದೆ ಆಧಾರ್ ಕಾರ್ಡ್ ಮೂಲಕ 50,000 ಸಾಲ ಸಿಗುತ್ತೆ

Aadhaar Card Loan

Aadhaar Card Loan: ಕೇಂದ್ರ ಸರ್ಕಾರ ಕಡೆಯಿಂದ ಯಾವುದೇ ಶ್ಯೂರಿಟಿ ಇಲ್ಲದೆ ಆಧಾರ್ ಕಾರ್ಡ್ ಮೂಲಕ 50,000 ಸಾಲ ಸಿಗುತ್ತೆ ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನಿಮಗೆ ಸಾಲದ ಅವಶ್ಯಕತೆ ಇದೆಯಾ ಮತ್ತು ಯಾವುದೇ ಶ್ಯೂರಿಟಿ ಇಲ್ಲದೆ ನೀವು ಐವತ್ತು ಸಾವಿರ ರೂಪಾಯಿವರೆಗೆ ಸಾಲ ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಪಿಎಂ ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿ ನೀವು … Read more

ಕರ್ನಾಟಕದ 31 ಜಿಲ್ಲೆಯ ರೈತರ ಖಾತೆಗೆ 324 ಕೋಟಿ ರೂಪಾಯಿಗಳ ಬೆಳೆ ಪರಿಹಾರ ಹಣ ಬಿಡುಗಡೆ.! ಇಲ್ಲಿದೆ ಮಾಹಿತಿ

ಬೆಳೆ ಪರಿಹಾರ

ಕರ್ನಾಟಕದ 31 ಜಿಲ್ಲೆಯ ರೈತರ ಖಾತೆಗೆ 324 ಕೋಟಿ ರೂಪಾಯಿಗಳ ಬೆಳೆ ಪರಿಹಾರ ಹಣ ಬಿಡುಗಡೆ.! ಇಲ್ಲಿದೆ ಮಾಹಿತಿ ನಮಸ್ಕಾರ ಗೆಳೆಯರೇ ಕರ್ನಾಟಕದ ರೈತರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು. ಹೌದು ಗೆಳೆಯರೇ ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಅತಿಯಾದ ಮಳೆಯಿಂದ ತುಂಬಾ ರೈತರು ಬೆಳೆದ ಬೆಳೆಗಳು ಹಾನಿಗೆ ಒಳಗಾಗಿದ್ದಾರೆ ಅಂತ ರೈತರಿಗೆ ಇದೀಗ ರಾಜ್ಯ ಸರ್ಕಾರ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ..   ಬೆಳೆ … Read more

?>