Vidyasiri Scholarship: ವಿದ್ಯಾಸಿರಿ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ₹20,000 ವರೆಗೆ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ

Vidyasiri Scholarship

Vidyasiri Scholarship: ವಿದ್ಯಾಸಿರಿ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ₹20,000 ವರೆಗೆ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ ನಮಸ್ಕಾರ ಗೆಳೆಯರೇ ಇದೀಗ ಕರ್ನಾಟಕ ರಾಜ್ಯ ಸರ್ಕಾರ ಒಬಿಸಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹15,000 ರಿಂದ ₹20,000 ವರೆಗೆ ವಿದ್ಯಾರ್ಥಿ ವೇತನ ಪಡೆಯಲು ಈ ಒಂದು ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗಿದೆ ಹಾಗಾಗಿ ಆಸಕ್ತಿ ಇರುವ ವಿದ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ. ಹೌದು ಗೆಳೆಯರೆ, ಈ ಒಂದು ಲೇಖನ ಮೂಲಕ ವಿದ್ಯಾಸಿರಿ ಯೋಜನೆಗೆ ಹೇಗೆ ಅರ್ಜಿ … Read more

ವಿದ್ಯಾಸಿರಿ 2025-26: ಪ್ರತಿ ತಿಂಗಳು ₹2000 ವಿದ್ಯಾರ್ಥಿವೇತನ – ಅರ್ಜಿ ಗಡುವು ವಿಸ್ತರಣೆ! ಈಗಲೇ ಅಪ್ಲೈ ಮಾಡಿ

ವಿದ್ಯಾಸಿರಿ 2025-26

ವಿದ್ಯಾಸಿರಿ 2025-26: ಪ್ರತಿ ತಿಂಗಳು ₹2000 ವಿದ್ಯಾರ್ಥಿವೇತನ – ಅರ್ಜಿ ಗಡುವು ವಿಸ್ತರಣೆ! ಈಗಲೇ ಅಪ್ಲೈ ಮಾಡಿ ಕರ್ನಾಟಕದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ದೊಡ್ಡ ಸಿಹಿ ಸುದ್ದಿ! ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿದ್ಯಾಸಿರಿ (ಊಟ-ವಸತಿ ಸಹಾಯ) ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ. ಈ ಬಾರಿ ಕೊನೆಯ ದಿನಾಂಕ ನವೆಂಬರ್ 30, 2025 ಆಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಖರ್ಚಿಗೆ ಪ್ರತಿ ತಿಂಗಳು ₹1500 ರಿಂದ … Read more