bele vime amount: ಬೆಳೆ ವಿಮೆ ನೋಂದಣಿ ಪ್ರಾರಂಭ.! ರೈತರು ಈ ದಾಖಲಾತಿಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಿ
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ 2025 ಮತ್ತು 2026 ನೇ ಸಾಲಿನ ಬೆಳೆ ವಿಮೆ ನೋಂದಣಿ ಮಾಡಲು ಇದೀಗ ಅರ್ಜಿ ಪ್ರಾರಂಭವಾಗಿದೆ ಹಾಗಾಗಿ ರೈತರು ಪ್ರಮುಖ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ಆನ್ ಲೈನ್ ಸೆಂಟರ್ಗಳಿಗೆ ಭೇಟಿ ನೀಡಿ ಬೆಳೆ ವಿಮೆ ನೋಂದಾಣಿ ಮಾಡಿಕೊಳ್ಳಬಹುದು. ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಬೆಳೆ ವಿಮೆ ಎಂದರೆ ಏನು? ಹಾಗೂ ಬೆಳೆ ವಿಮೆ ನೋಂದಣಿ ಮಾಡಿಕೊಂಡರೆ ಎಷ್ಟು ಪರಿಹಾರ ಸಿಗುತ್ತೆ ಹಾಗೂ ಬೆಳೆ ವಿಮೆ ನೋಂದಣಿ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಬೆಳೆ ವಿಮೆ ಎಂದರೆ ಏನು (bele vime amount).?
ಸ್ನೇಹಿತರ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡಂತ ರೈತರಿಗೆ ಮಳೆಯ ಅಭಾವದಿಂದ ಅಥವಾ ಬಿತ್ತನೆ ಸಂದರ್ಭದಲ್ಲಿ ಬೆಳೆಗಳು ವಿಫಲ ಬಂದರೆ ಹಾಗೂ ಇತರ ಕಾರಣಗಳಿಂದ ಬೆಳೆ ನಾಶವಾದರೆ ಈ ಒಂದು ಯೋಜನೆ ಅಡಿಯಲ್ಲಿ ಅತ್ಯಂತ ಕಡಿಮೆ ಪ್ರೀಮಿಯಂ ಪಾವತಿಸಿದರೆ ಸಾಕು ಸರ್ಕಾರ ಕಡೆಯಿಂದ ಅಥವಾ ಬೆಳಗಿನ ಕಂಪನಿ ಕಡೆಯಿಂದ ರೈತರಿಗೆ ಆರ್ಥಿಕ ನೆರವು ಸಿಗುತ್ತದೆ

ಹೌದು ಸ್ನೇಹಿತರೆ, ಬೆಳೆ ವಿಮೆ ನೋಂದಣಿ ಮಾಡಿಕೊಂಡಂತ ರೈತರು ಕಡ್ಡಾಯವಾಗಿ ನೋಂದಣಿ ಮಾಡಬಹುದು ಅಥವಾ ಬೆಳೆ ಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದ ರೈತರು ಕೂಡ ಈ ವಿಮೆ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು.. ಹಾಗಾಗಿ ಒಂದು ವೇಳೆ ರೈತರು ಬೆಳೆ ವಿಮೆ ಮಾಡಿಸಲು ಇಷ್ಟವಿಲ್ಲದೆ ಇದ್ದರೆ, ಸೊ ಇಚ್ಛೆಯಿಂದ ನಿಮ್ಮ ಹತ್ತಿರದ ಬ್ಯಾಂಕ್ ವ್ಯವಸ್ಥಾಪಕರಿಗೆ ಭೇಟಿ ನೀಡಿ ಬೆಳೆ ನೊಂದಣಿ ಅಂತಿಮ ದಿನಾಂಕದ ಒಳಗಡೆ ಅಂದರೆ ಸುಮಾರು ಏಳು ಜನ ಮುಂಚಿತವಾಗಿ ಲಿಖಿತ ರೂಪದಲ್ಲಿ ಪತ್ರ ಬರೆಯಬೇಕು ನಂತರ ನಿಮಗೆ ಬೆಳೆ ವಿಮೆಯಿಂದ ಕೈ ಬಿಡಲಾಗುತ್ತದೆ
ಬೆಳೆ ವಿಮೆ ಪರಿಹಾರ ಯಾವ ಕಾರಣಕ್ಕೆ ಸಿಗುತ್ತೆ (bele vime amount).?
ರೈತರು ಬೆಳೆದಂಥ ಬೆಳೆ ಮಳೆಯ ಅಭಾವದಿಂದ ಶೇಕಡ 75ಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಬಿತ್ತನೆ ವಿಫಲವಾದರೆ ಹಾಗೂ ತೇವಾಂಶ ಕೊರತೆಯಿಂದ ಹಾಗೂ ಮಳೆಯ ಪ್ರಭಾವದಿಂದ ಮುಳುಗಡೆಯಾದರೆ ಹಾಗೂ ತೀವ್ರ ಬರಗಾಲ ಉಂಟಾದರೆ ಅಥವಾ ಇತರ ಅನೇಕ ಕಾರಣಗಳಿಂದ ಬೆಳೆದಂತಹ ಬೆಳೆ ನಾಶವಾದರೆ ಅಂತ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರದಿಂದ ನಿಮಗೆ ಬೆಳೆ ನಷ್ಟ ಕುಂಟಾದಕ್ಕೆ ಪರಿಹಾರದ ಮತ್ತ ಸಿಗುತ್ತದೆ.!
ಹೌದು ಸ್ನೇಹಿತರೆ, ಮಳೆಯಿಂದ ಅಥವಾ ಬರಗಾಲದಿಂದ ಅಥವಾ ಬಿತ್ತನೆ ಮಾಡಿದ ನಂತರ 15 ದಿನಗಳ ನಂತರ ಬೆಳೆ ಹಾನಿ ಆದರೆ ಅಥವಾ ಕಟಾವಿಗೆ 15 ದಿನಗಳ ಮುಂಚಿತವಾಗಿ ಬೆಳೆ ಹಾನಿ ಆದರೆ ಹಾಗೂ ಕಟಾವಿನ ನಂತರ ಜಮೀನಿನಲ್ಲಿ ಬೆಳೆ ಇದ್ದು ಯಾವುದೇ ಕಾರಣಗಳಿಂದ ಅಥವಾ ಮಳೆ ಅಥವಾ ಚಂಡಮಾರುತದಿಂದ ಅಥವಾ ಅಕಾಲಿಕ ಮಳೆಯಿಂದ ಬೆಳೆ ನಾಶವಾದರೆ ನಿಮಗೆ ಈ ಒಂದು ಯೋಜನೆ ಅಡಿಯಲ್ಲಿ ಬೆಳೆ ಪರಿಹಾರ ಸಿಗುತ್ತದೆ
ಬೆಳೆ ವಿಮೆ ಪಾವತಿಸಬೇಕಾದ ಹಣವೆಷ್ಟು ಹಾಗೂ ಪರಿಹಾರ ಎಷ್ಟು ಸಿಗುತ್ತೆ..!
- ಎಳ್ಳು ಎಕರೆಗೆ ₹230/- ಪಾವತಿ ಮಾಡಿದರೆ ₹11,500/- ಪರಿಹರ ಸಿಗುತ್ತೆ
- ಉದ್ದು ಎಕರೆಗೆ ₹262/- ಪಾವತಿ ಮಾಡಿದರೆ ₹13,100/- ಪರಿಹರ ಸಿಗುತ್ತೆ
- ಹೆಸರು ಎಕರೆಗೆ ₹266/- ಪಾವತಿ ಮಾಡಿದರೆ ₹113,300/- ಪರಿಹರ ಸಿಗುತ್ತೆ
- ಅಲಸಂದೆ ಎಕರೆಗೆ ₹240/- ಪಾವತಿ ಮಾಡಿದರೆ ₹12,000/- ಪರಿಹರ ಸಿಗುತ್ತೆ
ಈ ಮೇಲೆ ನೀಡಿದ ಬೆಳೆಗಳಿಗೆ ವಿಮೆಪಾವತಿಸಲು ಹಾಗೂ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕ ನಿಗದಿ ಮಾಡಲಾಗಿದೆ ಈ ದಿನಾಂಕದ ಒಳಗಡೆ ಬೆಳೆ ವಿಮೆ ಅರ್ಜಿ ಸಲ್ಲಿಸಿ
- ನೆಲಗಡಲೆ ಎಕರೆಗೆ ₹230/- ಪಾವತಿ ಮಾಡಿದರೆ ₹21,800/- ಪರಿಹರ ಸಿಗುತ್ತೆ
- ಎಲೆಕೋಸು ಎಕರೆಗೆ ₹604/- ಪಾವತಿ ಮಾಡಿದರೆ ₹30,200/- ಪರಿಹರ ಸಿಗುತ್ತೆ
- ಟಮೊಟೊ ₹1,132/- ಪಾವತಿ ಮಾಡಿದರೆ ₹30,200/- ಪರಿಹರ ಸಿಗುತ್ತೆ
- ಜೋಳ ₹306/- ಪಾವತಿ ಮಾಡಿದರೆ ₹56,600/- ಪರಿಹರ ಸಿಗುತ್ತೆ
ಈ ಬೆಳೆಗಳಿಗೆ ವಿಮೆ ಪಾವತಿಸಲು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 15 ನಿಗದಿ ಮಾಡಲಾಗಿದೆ
- ಹತ್ತಿ ₹398/- ಪಾವತಿ ಮಾಡಿದರೆ ₹19,900/- ಪರಿಹರ ಸಿಗುತ್ತೆ
- ಮುಸುಕಿನ ಜೋಳ ₹425/- ಪಾವತಿ ಮಾಡಿದರೆ ₹22,600/- ಪರಿಹರ ಸಿಗುತ್ತೆ
- ತೊಗರಿ ₹384/- ಪಾವತಿ ಮಾಡಿದರೆ ₹19,200/- ಪರಿಹರ ಸಿಗುತ್ತೆ
- ರಾಗಿ (ಮಳೆ ಆಶ್ರಿತ) ₹340/- ಪಾವತಿ ಮಾಡಿದರೆ ₹17,000/- ಪರಿಹರ ಸಿಗುತ್ತೆ
- ರಾಗಿ (ನೀರಾವರಿ) ₹406/- ಪಾವತಿ ಮಾಡಿದರೆ ₹20,300/- ಪರಿಹರ ಸಿಗುತ್ತೆ
ಈ ಬೆಳೆಗಳಿಗೆ ಬೆಳೆ ಭೀಮ ಪಾವತಿಸಲು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ ನಿಗದಿ ಮಾಡಲಾಗಿದೆ
- ಭತ್ತ (ನೀರಾವರಿ) ₹746/- ಪಾವತಿ ಮಾಡಿದರೆ ₹37,300/- ಪರಿಹರ ಸಿಗುತ್ತೆ
- ಈರುಳ್ಳಿ ₹406/- ಪಾವತಿ ಮಾಡಿದರೆ ₹8,200/- ಪರಿಹರ ಸಿಗುತ್ತೆ
ಈ ಮೇಲೆ ನೀಡಿದ ಬೆಳಗಿನ ಪಾವತಿಸಲು ಆಗಸ್ಟ್ 16 ಕೊನೆಯ ದಿನಾಂಕ ನಿಗದಿ ಮಾಡಲಾಗಿದೆ ಹಾಗಾಗಿ ನೀವು ನಿಮಗೆ ಇಷ್ಟ ಬಂದ ಬೆಳೆ ವಿಮೆ ಕಂಪನಿ ಗಳಿಗೆ ಅರ್ಜಿ ಸಲ್ಲಿಸಬಹುದು ಅಥವಾ ನೀವು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಬಯಸಿದರೆ ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಮತ್ತು ಇದೇ ರೀತಿ ನಿಮಗೆ ಪ್ರತಿದಿನ ಹೊಸ ಮಾಹಿತಿಗಳು ಪಡೆದುಕೊಳ್ಳಲು ಆಸಕ್ತಿ ಇದ್ದರೆ ಬೇಗ ನೀವು ನಮ್ಮ ವಾಟ್ಸಪ್ ಚಾನೆಲ್ ಸೇರಿಕೊಳ್ಳಿ ಹಾಗೂ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
Jio Personal loan: Jio Finance ಮೂಲಕ ಸಿಗಲಿದೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.!
1 thought on “bele vime amount: ಬೆಳೆ ವಿಮೆ ನೋಂದಣಿ ಪ್ರಾರಂಭ.! ರೈತರು ಈ ದಾಖಲಾತಿಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಿ”