ಬೆಳೆ ಪರಿಹಾರ ಹಣ ಬಿಡುಗಡೆ: ಯಾವ ಜಮೀನಿಗೆ ಎಷ್ಟು ಪರಿಹಾರ ಸಿಗುತ್ತೆ.! ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ

ಬೆಳೆ ಪರಿಹಾರ ಹಣ ಬಿಡುಗಡೆ: ಯಾವ ಜಮೀನಿಗೆ ಎಷ್ಟು ಪರಿಹಾರ ಸಿಗುತ್ತೆ.! ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ ನಮಸ್ಕಾರ ಗೆಳೆಯರೇ ಮೈಸೂರು ಎರಡು ಅಕ್ಟೋಬರ್ 2025 ರಂದು ರಾಜ್ಯದ ಎಲ್ಲೆಡೆ ಉತ್ತಮ ಮಳೆಯಾಗಿದೆ ಆದರೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯ ಪ್ರಭಾವದಿಂದ ಸುಮಾರು 10 ಲಕ್ಷ ಎಕ್ಟರ್ ಭೂ ಪ್ರದೇಶ ಬೆಳೆ ಹಾನಿ ಆಗಿದೆ ಎಂದು ಗುರುತಿಸಲಾಗಿದೆ. ಹಾಗೂ ಈ ಬೆಳೆ ಹಾನಿ ಪರಿಹಾರ ನೀಡಲು ನಮ್ಮ ಸಿಎಂ ಸಿದ್ದರಾಮಯ್ಯನವರು ಸ್ಪಷ್ಟ ಮಾಹಿತಿ ನೀಡಿದ್ದಾರೆ … Continue reading ಬೆಳೆ ಪರಿಹಾರ ಹಣ ಬಿಡುಗಡೆ: ಯಾವ ಜಮೀನಿಗೆ ಎಷ್ಟು ಪರಿಹಾರ ಸಿಗುತ್ತೆ.! ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ