Daily Horoscope: ಇಂದಿನ ದಿನ ಭವಿಷ್ಯ! ಈ ರಾಶಿಯವರಿಗೆ ಅದೃಷ್ಟ

Daily Horoscope: ಇಂದಿನ ದಿನ ಭವಿಷ್ಯ! ಈ ರಾಶಿಯವರಿಗೆ ಅದೃಷ್ಟ

ಮೇಷ ರಾಶಿ:-

ಆಧ್ಯಾತ್ಮದ ಕಡೆಗೆ ಹೆಚ್ಚು ವಾಲುತ್ತಿರಿ. ಅಲೋಕಿಕ್ಕ ಶಕ್ತಿಗಳತ್ತ ಗಮನಹರಿಸಿಬಿವಿರಿ, ಕೆಲಸ ಮಾಡುವ ಮುನ್ನ ವಾಸ್ತವಂಶಗಳನ್ನು ಅರಿತುಕೊಳ್ಳಲು ಪ್ರಯತ್ನ ಮಾಡುವುದು ಒಳ್ಳೆಯದು, ಸಂಜೆಯ ಹೊತ್ತಿಗೆ ನಿಮ್ಮ ಹಳೆಯ ಸ್ನೇಹಿತರ ಸಂಪರ್ಕ ಸಾಧಿಸಲಿದ್ದೀರಿ

ವೃಷಭ ರಾಶಿ:-

ಅಧಿಕಾರಿ ವರ್ಗದವರಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಹಾಗೂ ಕೆಲಸಕ್ಕೆ ತಕ್ಕಂತೆ ಪ್ರಸಂಕ್ಷೆ ದೊರೆಯುತ್ತದೆ, ವಾಣಿಜ್ಯ ರಂಗದಲ್ಲಿ ಹೊಸ ತಿರುಗು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪರವಾನಗಿ ಕೇಳುವವರಿಗೆ ಶುಭ ಸಂಕೇತ ಸಿಗಲಿದೆ,

 

ಮಿಥುನ ರಾಶಿ:-

ಒಡನಾಟ ಒಂದು ಅವರ ವ್ಯಕ್ತಿಗಳ ಕುರಿತು ನುಡಿಗಳು ಮನಸ್ಸಿನಲ್ಲಿ ಬೇಸರ ಉಂಟುಮಾಡುತ್ತದೆ, ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಹೊಸ ಯೋಜನೆಗಳು ಜಾರಿಯಾಗಲಿವೆ

ಕರ್ಕಾಟಕ ರಾಶಿ:-

ಈ ರಾಶಿಯವರು ಒತ್ತಡ ಪೂರಕವಾಗಿ ಮಾಡುತ್ತಿರುವ ಕಾರ್ಯಗಳನ್ನು ಬಿಡುವ ಮನಸ್ಸು ಹಾಗೂ ಮನೋಭಾವ ಬರುವ ಸಾಧ್ಯತೆಗಳು ಇವೆ, ರಾಜಕಾರಣಿಗಳೊಂದಿಗೆ ಬೆಳೆಸಿಕೊಂಡಿರುವ ಒಡನಾಟ ನಿಮಗೆ ಅಪಾಯ ತಂದಿಡಲಿವೆ.

WhatsApp Group Join Now
Telegram Group Join Now       

 

ಸಿಂಹ ರಾಶಿ:-

ಈ ರಾಶಿಯವರು ತಂದೆ ತಾಯಿಯ ಆರೋಗ್ಯದಲ್ಲಿ ಏರುಪೇರು ಆಗಲಿದೆ, ಎಲ್ಲಾ ವಿಚಾರಗಳಲ್ಲಿ ಸಾವಧಾನವಾಗಿ ಮುಂದುವರೆಯಿರಿ, ನೆರೆಹೊರೆಯರ ಕಿರಿಕಿರಿ ತಪ್ಪದು, ಮಹಾಗಣಪತಿಯನ್ನು ಆರಾಧಿಸಿ ಒಳ್ಳೆದಾಗುತ್ತೆ

 

ಕನ್ಯಾ ರಾಶಿ:-

ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ, ಇಂದಿನ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ ಗಮನ ನೀಡಿ, ಕಲಾವಿದರಿಗೆ ಹಾಗೂ ಉದಯೋನ್ಮುಖ ದಾರಿಯರಿಗೆ ಉತ್ತಮ ಅವಕಾಶ ಲಭಿಸಲಿದೆ

 

ತುಲಾ ರಾಶಿ:-

ಆತ್ಮವಿಶ್ವಾಸದಿಂದ ಕೆಲಸ ಮಾಡಿದ್ದಲ್ಲಿ ಅತಿ ಹೆಚ್ಚು ಯಶಸ್ಸು ದೊರೆಯುತ್ತದೆ, ಕರ್ತವ್ಯದಲ್ಲಿ ಲೋಪವಾಗದಂತೆ ಗಮನಿಸಿ, ಭವಿಷ್ಯದ ವಿಚಾರಕ್ಕಾಗಿ ಪರಿಣಾಮಕಾರಿ ನಿರ್ಧಾರವನ್ನು ತೆಗೆದುಕೊಳ್ಳುವುದು ಅತ್ಯಗತ್ಯ,

WhatsApp Group Join Now
Telegram Group Join Now       

 

ವೃಶ್ಚಿಕ ರಾಶಿ:-

ರಿಯಲ್ ಎಸ್ಟೇಟುದಾರರಿಗೆ ಉತ್ತಮ ಅವಕಾಶ ದೊರೆಯಲಿದೆ, ದುರಾಶ ಪಡುವುದು ಸರಿಯಲ್ಲ, ಮನೆಯ ಜವಾಬ್ದಾರಿ ಅಲ್ಲದೆ ಉದ್ಯೋಗದಲ್ಲಿ ಪತ್ನಿಯ ಸಹಕಾರ ಸಂಪೂರ್ಣ ಸಿಗಲಿದೆ

 

ಧನು ರಾಶಿ:-

ಆಸ್ತಿ ಮಾರಾಟ ಮಾಡಿ ಸಾಲಮುಕ್ತರಾಗುವ ಯೋಜನೆ ಸರಿಯಲ್ಲ, ಜವಳಿ ಮೇಲೆ ಬಂಡವಾಳ ಹಾಕಲು ಸಕಲ, ಬಟ್ಟೆ ವಿನ್ಯಾಸಕರು ತಮ್ಮ ಉಡುಪುಗಳನ್ನು ರಫ್ತು ಮಾರಾಟ ಮಾಡುವುದು ಹೆಚ್ಚಿಸಿಕೊಳ್ಳಬಹುದು,

 

ಮಕರ ರಾಶಿ:-

ಆಸ್ತಿಯ ವಿಚಾರಕ್ಕಾಗಿ ಅಣ್ಣ-ತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಮಾಡಬಹುದು, ನಾಲ್ಕು ಜನರ ಎದುರು ಅಗೌರವ ಎದುರಿಸುವ ಲಕ್ಷಣಗಳು ಕಾಣುತ್ತಿವೆ, ಕೆಲಸದ ಕ್ಷೇತ್ರಗಳಲ್ಲಿ ಹೆಚ್ಚು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ

 

ಕುಂಭ ರಾಶಿ:-

ವಿದೇಶಕ್ಕೆ ಹೋಗುವ ಕನಸು ಕಟ್ಟಿಕೊಂಡವರಿಗೆ ಉತ್ತಮ ಅವಕಾಶ ಎದುರಾಗಲಿದೆ, ಸ್ವಂತ ಉದ್ಯೋಗಿಗಳಿಗೆ ಹಣಕಾಸು ಸ್ಥಿತಿ ಉತ್ತಮಗೊಳ್ಳುವುದರಿಂದ ಆಸ್ತಿ ಕರೆದಿ ಮಾಡುವ ಸಾಧ್ಯತೆ ಇದೆ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾಗಬಹುದು

 

ಮೀನ ರಾಶಿ:-

ಯಾರದ್ದೋ ಮಾತು ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಮೇಲಾಧಿಕಾರಿಗಳ ಜಗಳದಲ್ಲಿ ಮನಸ್ತಾಪ ಹೆಚ್ಚಾಗದಂತೆ ಜಾಗೃತೆವಹಿಸಿ, ಖಾಸಗಿ ಉದ್ಯೋಗಿಗಳಿಗೆ ಒತ್ತಡ ಮತ್ತು ಅಪದ್ರತೆ ಅನುಭವ ಆಗುವುದು

ಪಿಎಂ

PM Kisan 20Th Instalment: ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ₹2000 ಹಣ ಈ ದಿನ ಬಿಡುಗಡೆ! ರೈತರು ಕಡ್ಡಾಯವಾಗಿ ಈ ಕೆಲಸ ಮಾಡಿ

?>